“ಶ್ರೀ ರಾಮಾಯಣ ರಸಗವಳ” ವಿಶೇಷ ಉಪನ್ಯಾಸ : ಡಾ. ವೀಣಾ ಬನ್ನಂಜೆ | Dr. VEENA BANNANJE | SAARATHILIVE |

Share it with your friends Like

Thanks! Share it with your friends!

Close

ಕೀರ್ತಿಶೇಷ ವೇ.ಬ.ಶ್ರೀ ಅ.ಪ. ರಾಮಭಟ್ಟರ ಸಂಸ್ಕರಣ ಕಾರ್ಯಕ್ರಮ
ರಾಮ ಸ್ಮರಣೆ
“ಶ್ರೀ ರಾಮಾಯಣ ರಸಗವಳ”
(ರಾಮಾಯಣ ಮಹಾಕಾವ್ಯದಲ್ಲಿನ ಮನೋಜ್ಞ ಪ್ರಸಂಗಗಳ ಪಕ್ಷಿ ನೋಟ)
ವಿಶೇಷ ಉಪನ್ಯಾಸ : ಡಾ. ವೀಣಾ ಬನ್ನಂಜೆ
01 – ಜೂನ್ -2023
ಸ್ಥಳ : ಶ್ರೀ ಪಸನ್ನ ಗಣಪತಿ ಬಲಮುರಿ ದೇವಸ್ಥಾನ,
ರವೀಂದ್ರ ನಗರ, ಶಿವಮೊಗ್ಗ
ನೇರಪ್ರಸಾರ : @saarathilive
@veenabannanjesummane7024

Comments

Kavitha says:

🙏🙏🙏🙏🙏

Usha Seshadri says:

ನನಗಿಂತ ಕಿರಿಯ, ವಿದ್ಯೆಯ ಪರ್ವತವೇ ಆದ ವೀಣಾ ಬನ್ನಂಜೆಯವರೇ ನಿಮ್ಮನ್ನು ಮುಖತಃ ಭೇಟಿಯಾಗುವಾಸೆ!! ನಾನು ತುಮಕೂರಿನಲ್ಲಿ ವಾಸವಾಗಿದ್ದೀನಿ. ಈಗ 67ವರ್ಷ. ನಾನೂಬ್ಬ ನಿವೃತ್ತ ಕನ್ನಡ ಶಿಕ್ಷಕಿ. ದೂರದ ಪ್ರಯಾಣ ಕಷ್ಟ. ಹೇಗೆ ತಾಯಿ ದಯವಿಟ್ಟು ತಿಳಿಸಿ. 🙏🙏🙏

Vimala says:

ಚರಣಅರವಿಂದಗಳು ವೀಣಕ್ಕ 🙏🏻🙏🏻🙏🏻🙏🏻ನಾ ವೇ ಧನ್ಯರು ನಮಗೆ 👆ಹೆಸರೇ ಸುಚಿಸುವ ಹಾಗೆ ರಸದೂಟ… ಕಾರ್ಣಾನಂದ ನಿಮ್ಮ ಮಹಾ ಸಾಧನೆ ನಮ್ಮ ಹೂವಿನ ಹಾದಿ ಶ್ರೀರಾಮ ದೇವರ ಚರಣ ಸೇವೆ ಮಾಡಲು ಮತ್ತೊಮ್ಮೆ ನಿಮಗೆ 🙇‍♀️🙇‍♀️🙇‍♀️❤️🤦‍♀️🤦‍♀️🤦‍♀️

Vinodha K G says:

ಧನ್ಯವಾದಗಳು

Bhaghi Appaiya says:

Thanks so much

Write a comment

*