ಮಹಾನ್ ಹುಲಿಗೋಪಾಲರ ಪ್ರಪ್ರಥಮ ಮಹಾನ್ ಶಾಸ್ತ್ರಪಾಠಗಣದ ಶಿಷ್ಯರಿವರು. ಮಹಾನ್ ಸುಮಧ್ವಮತದ ಅಪ್ರತಿಮ ಮಹಾನ್ ಸೇವಕರು ನಮ್ಮ ಆಚಾರ್ಯರು.
ಮಹಾನ್ ವೇದಶಾಸ್ತ್ರಗಳ ಅರಿವಿನಲಿ ಮಹಾನ್ ಮೇಧಾವಿಗಳಿವರು. ಮಹಾನ್ ವಾಗ್ಝರಿಯಿಂದಲಿ ಸತತದಲಿ ಮಹಾನ್ ಪಂಡಿತರ ಮುದಗೈದವರಿವರು. ಮಹಾನ್ ಗಾಂಭೀರ್ಯ-ಧೈರ್ಯಗುಣಗಳ ಮಹಾನ್ ಮಧ್ವಮತಸುಪ್ರಚಾರಕರಿವರು.
ಮಹಾನ್ ಆದರ್ಶಗಳಿಗೆ ಮಾದರಿಯಿವರು ಮಹಾನ್ ಪಥದೆಡೆಗೆ ಮನವಿಟ್ಟ ಶಿಷ್ಯಗಣ-ಭಾಗವತ ಸುಜನಗಳೆಲ್ಲರಿಗೂ. ಮಹಾನ್ ಆತ್ಮವಿಶ್ವಾಸವನು ಮೂಡಿಸುವರು ಮಹಾನ್ ದೇವ-ಶ್ರೀಮನ್ನಾರಾಯಣನಲಿ ಮಹಾನ್ ಉಪನ್ಯಾಸ-ಪಾಠಗಳಿಂದಲಿ.
ಮಹಾನ್ ಮಧ್ವಮಠಗಳಿಗೆ ಉತ್ತಮದಿ ನಿರುತ ಮಹಾನ್ ಸೇವೆಗೈವ ಉತ್ತಮಪಂಡಿತರಿವರು. ಮಹಾನ್ ಯತಿಸತ್ಯಧ್ಯಾನಪ್ರಮೋದಾತ್ಮರ ಮಹಾನ್ ಅನುಗ್ರಹಪಡೆದ ಗುರುಗಳಿವರು.
ಮಹಾನ್ ಆಚಾರ್ಯರಲಿ ಪ್ರಾರ್ಥಿಸುವೆನೊಂದನೇ. ಮಹಾನ್ ತತ್ವನ ಸ್ಮರಣೆ-ದಯೆ ಮಧ್ವೇಶಪದದಾಸನೆಂಬ ಈ ಅಲ್ಪನಿಗೆ ಅವರನುಗ್ರಹ ಬಲದಿ ದೊರಕಲೆಂದು🙏🙏🙏
ಆಚಾರ್ಯರಿಗೆ ಸಾಷ್ಟಾಂಗ ನಮಸ್ಕಾರಗಳು ಸ್ಪಷ್ಟೀಕರಣ ನೀಡಿದ್ದಕ್ಕೆ ಅನಂತ ವಂದನೆಗಳು. ದಾರಿ ತಪ್ಪಿಸುವ ಪ್ರವೃತ್ತಿಯನ್ನು ರೂಢಿಸಿಕೊಂಡವರೂ, ಇನ್ನೊಬ್ಬರನ್ನು ನಿಂದಿಸುವುದು. ತಮ್ಮದೇ ಸರಿಯಾದದ್ದು ಎಂದು ಭ್ರಮಿಸಿದ ಪೂರ್ವಾಗ್ರಹ ಪೀಡಿತರಿಗೆ ಸರಿಯಾದ ಸತ್ಯ ಪ್ರತಿಕ್ರಿಯೆ ನಮೋ ನಮಃ
ಬನ್ನಂಜೆ ಅವರೇ, ಶಬ್ದಗಳ ಸೌಜನ್ಯಪೂರ್ವಕ ಪ್ರಯೋಗವನ್ನು ಆಚಾರ್ಯರಿಂದ ಕಲಿಯಿರಿ. 🙏 ಒಬ್ಬ ಹಿರಿಯ ವಿದ್ವಾಂಸರು ನಾಡಿನ ಇನ್ನೊಬ್ಬ ಹಿರಿಯ ವಿದ್ವಾಂಸರನ್ನು ನಿಂದಿಸಿದರೆ ಕೇವಲ ಸಮಾಜದಲ್ಲಿ ಒಡಕು ಮೂಡಿಸುವ ಕೆಲಸ ಅಷ್ಟೇ..
🙏🙏👏👏
🙏🙏🙏
https://youtu.be/M9D1siEezsI
ಮಹಾನ್ ಹುಲಿಗೋಪಾಲರ ಪ್ರಪ್ರಥಮ
ಮಹಾನ್ ಶಾಸ್ತ್ರಪಾಠಗಣದ ಶಿಷ್ಯರಿವರು.
ಮಹಾನ್ ಸುಮಧ್ವಮತದ ಅಪ್ರತಿಮ
ಮಹಾನ್ ಸೇವಕರು ನಮ್ಮ ಆಚಾರ್ಯರು.
ಮಹಾನ್ ವೇದಶಾಸ್ತ್ರಗಳ ಅರಿವಿನಲಿ
ಮಹಾನ್ ಮೇಧಾವಿಗಳಿವರು.
ಮಹಾನ್ ವಾಗ್ಝರಿಯಿಂದಲಿ ಸತತದಲಿ
ಮಹಾನ್ ಪಂಡಿತರ ಮುದಗೈದವರಿವರು.
ಮಹಾನ್ ಗಾಂಭೀರ್ಯ-ಧೈರ್ಯಗುಣಗಳ
ಮಹಾನ್ ಮಧ್ವಮತಸುಪ್ರಚಾರಕರಿವರು.
ಮಹಾನ್ ಆದರ್ಶಗಳಿಗೆ ಮಾದರಿಯಿವರು
ಮಹಾನ್ ಪಥದೆಡೆಗೆ ಮನವಿಟ್ಟ
ಶಿಷ್ಯಗಣ-ಭಾಗವತ ಸುಜನಗಳೆಲ್ಲರಿಗೂ.
ಮಹಾನ್ ಆತ್ಮವಿಶ್ವಾಸವನು ಮೂಡಿಸುವರು
ಮಹಾನ್ ದೇವ-ಶ್ರೀಮನ್ನಾರಾಯಣನಲಿ
ಮಹಾನ್ ಉಪನ್ಯಾಸ-ಪಾಠಗಳಿಂದಲಿ.
ಮಹಾನ್ ಮಧ್ವಮಠಗಳಿಗೆ ಉತ್ತಮದಿ ನಿರುತ
ಮಹಾನ್ ಸೇವೆಗೈವ ಉತ್ತಮಪಂಡಿತರಿವರು.
ಮಹಾನ್ ಯತಿಸತ್ಯಧ್ಯಾನಪ್ರಮೋದಾತ್ಮರ
ಮಹಾನ್ ಅನುಗ್ರಹಪಡೆದ ಗುರುಗಳಿವರು.
ಮಹಾನ್ ಆಚಾರ್ಯರಲಿ
ಪ್ರಾರ್ಥಿಸುವೆನೊಂದನೇ.
ಮಹಾನ್ ತತ್ವನ ಸ್ಮರಣೆ-ದಯೆ
ಮಧ್ವೇಶಪದದಾಸನೆಂಬ ಈ ಅಲ್ಪನಿಗೆ
ಅವರನುಗ್ರಹ ಬಲದಿ ದೊರಕಲೆಂದು🙏🙏🙏
🙏🙏🙏
ಬನ್ನಂಜೆ ಅವರ ಹೆಸರಿನಲ್ಲಿ ನಂಜು ಇದೆ. ಇನ್ನು ಇವರ ಹೆಸರಿನ ಕೊನೆಗೆ ಗೋವಿಂದ…
ಆಚಾರ್ಯರಿಗೆ ಸಾಷ್ಟಾಂಗ ನಮಸ್ಕಾರಗಳು
ಸ್ಪಷ್ಟೀಕರಣ ನೀಡಿದ್ದಕ್ಕೆ ಅನಂತ ವಂದನೆಗಳು.
ದಾರಿ ತಪ್ಪಿಸುವ ಪ್ರವೃತ್ತಿಯನ್ನು ರೂಢಿಸಿಕೊಂಡವರೂ, ಇನ್ನೊಬ್ಬರನ್ನು ನಿಂದಿಸುವುದು. ತಮ್ಮದೇ ಸರಿಯಾದದ್ದು ಎಂದು ಭ್ರಮಿಸಿದ ಪೂರ್ವಾಗ್ರಹ ಪೀಡಿತರಿಗೆ ಸರಿಯಾದ ಸತ್ಯ ಪ್ರತಿಕ್ರಿಯೆ
ನಮೋ ನಮಃ
ಉತ್ತರ ತುಂಬಾ ಉತ್ತಮ
ಸರಿಯಾದ ನೇರವಾದ ಖಾರವಾದ ಪ್ರತಿಕ್ರಿಯೆ…
ಬನ್ನಂಜೆ ಅವರೇ, ಶಬ್ದಗಳ ಸೌಜನ್ಯಪೂರ್ವಕ ಪ್ರಯೋಗವನ್ನು ಆಚಾರ್ಯರಿಂದ ಕಲಿಯಿರಿ. 🙏 ಒಬ್ಬ ಹಿರಿಯ ವಿದ್ವಾಂಸರು ನಾಡಿನ ಇನ್ನೊಬ್ಬ ಹಿರಿಯ ವಿದ್ವಾಂಸರನ್ನು ನಿಂದಿಸಿದರೆ ಕೇವಲ ಸಮಾಜದಲ್ಲಿ ಒಡಕು ಮೂಡಿಸುವ ಕೆಲಸ ಅಷ್ಟೇ..
🙏🙏🙏
🙏🙏🙏
👏👏🙏🙏🙏🙏🙏👌👌
ತುಂಬ ಅದ್ಭುತ ಉತ್ತರ…… 🙂