ಕೀರ್ತಿಶೇಷ ವೇ.ಬ.ಶ್ರೀ ಅ.ಪ. ರಾಮಭಟ್ಟರ ಸಂಸ್ಕರಣ ಕಾರ್ಯಕ್ರಮ
ರಾಮ ಸ್ಮರಣೆ
“ಶ್ರೀ ರಾಮಾಯಣ ರಸಗವಳ”
(ರಾಮಾಯಣ ಮಹಾಕಾವ್ಯದಲ್ಲಿನ ಮನೋಜ್ಞ ಪ್ರಸಂಗಗಳ ಪಕ್ಷಿ ನೋಟ)
ವಿಶೇಷ ಉಪನ್ಯಾಸ : ಡಾ. ವೀಣಾ ಬನ್ನಂಜೆ
01 – ಜೂನ್ -2023
ಸ್ಥಳ : ಶ್ರೀ ಪಸನ್ನ ಗಣಪತಿ ಬಲಮುರಿ ದೇವಸ್ಥಾನ,
ರವೀಂದ್ರ ನಗರ, ಶಿವಮೊಗ್ಗ
ನೇರಪ್ರಸಾರ : @saarathilive
@veenabannanjesummane7024
🙏🙏🙏🙏🙏
ನನಗಿಂತ ಕಿರಿಯ, ವಿದ್ಯೆಯ ಪರ್ವತವೇ ಆದ ವೀಣಾ ಬನ್ನಂಜೆಯವರೇ ನಿಮ್ಮನ್ನು ಮುಖತಃ ಭೇಟಿಯಾಗುವಾಸೆ!! ನಾನು ತುಮಕೂರಿನಲ್ಲಿ ವಾಸವಾಗಿದ್ದೀನಿ. ಈಗ 67ವರ್ಷ. ನಾನೂಬ್ಬ ನಿವೃತ್ತ ಕನ್ನಡ ಶಿಕ್ಷಕಿ. ದೂರದ ಪ್ರಯಾಣ ಕಷ್ಟ. ಹೇಗೆ ತಾಯಿ ದಯವಿಟ್ಟು ತಿಳಿಸಿ. 🙏🙏🙏
ಚರಣಅರವಿಂದಗಳು ವೀಣಕ್ಕ 🙏🏻🙏🏻🙏🏻🙏🏻ನಾ ವೇ ಧನ್ಯರು ನಮಗೆ 👆ಹೆಸರೇ ಸುಚಿಸುವ ಹಾಗೆ ರಸದೂಟ… ಕಾರ್ಣಾನಂದ ನಿಮ್ಮ ಮಹಾ ಸಾಧನೆ ನಮ್ಮ ಹೂವಿನ ಹಾದಿ ಶ್ರೀರಾಮ ದೇವರ ಚರಣ ಸೇವೆ ಮಾಡಲು ಮತ್ತೊಮ್ಮೆ ನಿಮಗೆ 🙇♀️🙇♀️🙇♀️❤️🤦♀️🤦♀️🤦♀️
ಧನ್ಯವಾದಗಳು
Thanks so much