Pt. Malagi Jayateerthacharya ra uttara. Bannanje govindacharyarige.

Share it with your friends Like

Thanks! Share it with your friends!

Close

By Poornaprajna J Malagi.

Comments

vedavyas hungund says:

🙏🙏👏👏

Vijay D R says:

🙏🙏🙏

Madhvesh Halvi says:

ಮಹಾನ್ ಹುಲಿಗೋಪಾಲರ ಪ್ರಪ್ರಥಮ
ಮಹಾನ್ ಶಾಸ್ತ್ರಪಾಠಗಣದ ಶಿಷ್ಯರಿವರು.
ಮಹಾನ್ ಸುಮಧ್ವಮತದ ಅಪ್ರತಿಮ
ಮಹಾನ್ ಸೇವಕರು ನಮ್ಮ ಆಚಾರ್ಯರು.

ಮಹಾನ್ ವೇದಶಾಸ್ತ್ರಗಳ ಅರಿವಿನಲಿ
ಮಹಾನ್ ಮೇಧಾವಿಗಳಿವರು.
ಮಹಾನ್ ವಾಗ್ಝರಿಯಿಂದಲಿ ಸತತದಲಿ
ಮಹಾನ್ ಪಂಡಿತರ ಮುದಗೈದವರಿವರು.
ಮಹಾನ್ ಗಾಂಭೀರ್ಯ-ಧೈರ್ಯಗುಣಗಳ
ಮಹಾನ್ ಮಧ್ವಮತಸುಪ್ರಚಾರಕರಿವರು.

ಮಹಾನ್ ಆದರ್ಶಗಳಿಗೆ ಮಾದರಿಯಿವರು
ಮಹಾನ್ ಪಥದೆಡೆಗೆ ಮನವಿಟ್ಟ
ಶಿಷ್ಯಗಣ-ಭಾಗವತ ಸುಜನಗಳೆಲ್ಲರಿಗೂ.
ಮಹಾನ್ ಆತ್ಮವಿಶ್ವಾಸವನು ಮೂಡಿಸುವರು
ಮಹಾನ್ ದೇವ-ಶ್ರೀಮನ್ನಾರಾಯಣನಲಿ
ಮಹಾನ್ ಉಪನ್ಯಾಸ-ಪಾಠಗಳಿಂದಲಿ.

ಮಹಾನ್ ಮಧ್ವಮಠಗಳಿಗೆ ಉತ್ತಮದಿ ನಿರುತ
ಮಹಾನ್ ಸೇವೆಗೈವ ಉತ್ತಮಪಂಡಿತರಿವರು.
ಮಹಾನ್ ಯತಿಸತ್ಯಧ್ಯಾನಪ್ರಮೋದಾತ್ಮರ
ಮಹಾನ್ ಅನುಗ್ರಹಪಡೆದ ಗುರುಗಳಿವರು.

ಮಹಾನ್ ಆಚಾರ್ಯರಲಿ
ಪ್ರಾರ್ಥಿಸುವೆನೊಂದನೇ.
ಮಹಾನ್ ತತ್ವನ ಸ್ಮರಣೆ-ದಯೆ
ಮಧ್ವೇಶಪದದಾಸನೆಂಬ ಈ ಅಲ್ಪನಿಗೆ
ಅವರನುಗ್ರಹ ಬಲದಿ ದೊರಕಲೆಂದು🙏🙏🙏

Madhvesh Halvi says:

🙏🙏🙏

Balaram Rao says:

ಬನ್ನಂಜೆ ಅವರ ಹೆಸರಿನಲ್ಲಿ ನಂಜು ಇದೆ. ಇನ್ನು ಇವರ ಹೆಸರಿನ ಕೊನೆಗೆ ಗೋವಿಂದ…

SHRI ACHARYA EDUCATION TRUST says:

ಆಚಾರ್ಯರಿಗೆ ಸಾಷ್ಟಾಂಗ ನಮಸ್ಕಾರಗಳು
ಸ್ಪಷ್ಟೀಕರಣ ನೀಡಿದ್ದಕ್ಕೆ ಅನಂತ ವಂದನೆಗಳು.
ದಾರಿ ತಪ್ಪಿಸುವ ಪ್ರವೃತ್ತಿಯನ್ನು ರೂಢಿಸಿಕೊಂಡವರೂ, ಇನ್ನೊಬ್ಬರನ್ನು ನಿಂದಿಸುವುದು. ತಮ್ಮದೇ ಸರಿಯಾದದ್ದು ಎಂದು ಭ್ರಮಿಸಿದ ಪೂರ್ವಾಗ್ರಹ ಪೀಡಿತರಿಗೆ ಸರಿಯಾದ ಸತ್ಯ ಪ್ರತಿಕ್ರಿಯೆ
ನಮೋ ನಮಃ

Narasimha Achar says:

ಉತ್ತರ ತುಂಬಾ ಉತ್ತಮ

Prahlad Joshi says:

ಸರಿಯಾದ ನೇರವಾದ ಖಾರವಾದ ಪ್ರತಿಕ್ರಿಯೆ…

DJM says:

ಬನ್ನಂಜೆ ಅವರೇ, ಶಬ್ದಗಳ ಸೌಜನ್ಯಪೂರ್ವಕ ಪ್ರಯೋಗವನ್ನು ಆಚಾರ್ಯರಿಂದ ಕಲಿಯಿರಿ. 🙏 ಒಬ್ಬ ಹಿರಿಯ ವಿದ್ವಾಂಸರು ನಾಡಿನ ಇನ್ನೊಬ್ಬ ಹಿರಿಯ ವಿದ್ವಾಂಸರನ್ನು ನಿಂದಿಸಿದರೆ ಕೇವಲ ಸಮಾಜದಲ್ಲಿ ಒಡಕು ಮೂಡಿಸುವ ಕೆಲಸ ಅಷ್ಟೇ..

Jayateerth Chappar JCTC says:

🙏🙏🙏

satyatmadasa sn says:

🙏🙏🙏

Bhargavi Katti says:

👏👏🙏🙏🙏🙏🙏👌👌

Vijayashrama Adhyatma Vani says:

ತುಂಬ ಅದ್ಭುತ ಉತ್ತರ…… 🙂

Write a comment

*